ಅಭಿಪ್ರಾಯ

ಆಲೋಚನೆ-ಅಭಿಪ್ರಾಯಗಳು
ಅಮೂಲ್ಯ ರತ್ನಗಳು
ಸಂಗ್ರಹಣೆ- ಸಂರಕ್ಷಣೆ
ನಮ್ಮೆಲ್ಲರ ಹೊಣೆ

"ನಾನು" ಹೋದರೆ ಹೋದೇನು
ಎಂದರು ಅಂದು ಕನಕದಾಸರು
ಎಲ್ಲೆಲ್ಲಿಯೂ "ನಾನೇ" ಎಂದು
ಬೀಗುವರು ಇಂದು ಮಾನವರು

ಇತರರ ಆಲೋಚನೆಗೂ;
ಇರುವುದು ಬೆಲೆ
ಅರಿತರೆ ಉಳಿಯುವುದು
ಎಲ್ಲರ ಕಲೆ



ಶಾರದ

- ಶಕುಂತಲಾ

17 Mar 2020, 06:37 pm
Download App from Playstore: