ಅಭಿಪ್ರಾಯ
ಆಲೋಚನೆ-ಅಭಿಪ್ರಾಯಗಳು
ಅಮೂಲ್ಯ ರತ್ನಗಳು
ಸಂಗ್ರಹಣೆ- ಸಂರಕ್ಷಣೆ
ನಮ್ಮೆಲ್ಲರ ಹೊಣೆ
"ನಾನು" ಹೋದರೆ ಹೋದೇನು
ಎಂದರು ಅಂದು ಕನಕದಾಸರು
ಎಲ್ಲೆಲ್ಲಿಯೂ "ನಾನೇ" ಎಂದು
ಬೀಗುವರು ಇಂದು ಮಾನವರು
ಇತರರ ಆಲೋಚನೆಗೂ;
ಇರುವುದು ಬೆಲೆ
ಅರಿತರೆ ಉಳಿಯುವುದು
ಎಲ್ಲರ ಕಲೆ
ಶಾರದ
- ಶಕುಂತಲಾ
17 Mar 2020, 06:37 pm
Download App from Playstore: