ಬೆಂಗಳೂರಿಗರ ಪರಿಸ್ಥಿತಿ

ಹಳ್ಳಿಗಳಿಗೆ ಬರಲಾಗದ ಜನ...!
ಬೆಂಗಳೂರಲ್ಲಿ ಇರಲೊಪ್ಪದ ಮನ..!
ಕೆಲಸವಿಲ್ಲದೆ ಕೂತರೆ ಸಿಗುವುದೆ ಅನ್ನ..!
ಇನ್ನೇಗೆ ನಡೆಸುವುದು ಜೀವನ...!
ಅಟ್ಟಹಾಸ ಮಾಡುತ್ತಿದೆ ಕರೋನಾ...!
ಹೀಗೆ ಮುಂದುವರೆದರೆ ಆ ದೇವರೆ
ಕಾಪಾಡ ಬೇಕು ನಮನ್ನ.....!!

- Harish Gowda

23 Mar 2020, 09:57 pm
Download App from Playstore: