ಗುರು

ಓ ಗುರುವೇ........
ಮನಸು ಬಯಸಿದ್ದು ನಿಮ್ಮನ್ನು
ಆಗಿಯೇ ಬಿಟ್ಟಿರಿ ಜೀವನದ ಒಂದು ಭಾಗವಾಗಿ.........
ಕಲಿಸಿದಿರಿ ಕ್ರಿಯೆಯನ್ನು ಉತ್ತಮ ಗುರುಗಳ ಮೂಲಕ ತಿಳಿಯಿತು ಅದರ ಒಳಗಿತ್ತು ಪಂಚ ಸೂತ್ರಗಳು
ಎಲ್ಲಿರಿಗೂ ಒಳಿತನ್ನು ಮಾಡಿರಿ ಎಂದು
ಫಲಿಸಿತು ಆ ನಿಮ್ಮ ಮೌನ ಧ್ಯಾನ
ತಿಳಿಯಿತು ಆ ಧ್ಯಾನದ ಮರ್ಮ
ಅರಿತು ಕೇಳುವೆ ನಾ ನಿಮ್ಮ ಧ್ಯಾನ
ಪರವಶಳಾಗುವೇ ನಾ ಆಗ.
ಭಾವುಕತೆಯ ಆ ನಿಮ್ಮ ಸತ್ಸಂಗ
ಎಲ್ಲರೊಳಗಾಗುವುದು ಆ ನನ್ನ ಮನ.
ಮನಸಲ್ಲಿ ನೆಲೆಯಾದಿರಿ ನೀವು ದೇವಾ
ಇದೋ ಈ ನನ್ನ ಪುಟ್ಟ ಕವನ.........
ಜೈ ಗುರುದೇವ್

- An

01 Apr 2020, 09:59 pm
Download App from Playstore: