ಕೊರೋನಾ ಕೊಂದಿದ್ದು ನಾನೇ!!
ಹೇ .. ಕೊರೋನ
ನನ್ನ ಹಣೆತೆಯ ಬೆಳಕಿನ ಜ್ವಾಲೆಗೆ
ಹೆಣವಾಗಿ ಹೋಗು
ಮರಳಿ ಧರೆಗೆ ಬಾರದೆ ಬೂದಿಯಾಗು.
ಭಾರತ.......
ಸಪ್ತರ್ಷಿಗಳು ನಡೆದಾಡಿದ ತಪೋ ಭೂಮಿ
ಗಂಗೆ ತುಂಗೆ ಹರಿವ ಪುಣ್ಯ ಭೂಮಿ
ಕೆಟ್ಟ ಹುಳುಗಳಿಗೆ ಇಲ್ಲಿ ನೆಲೆಯಿಲ್ಲ
ಒಗ್ಗಟ್ಟಿನ ಬಲವೆ ಇಲ್ಲಿ ಎಲ್ಲ
ಇಲ್ಲಿ....
ಸರ್ವಧರ್ಮಗಳ ಒಗ್ಗಟ್ಟಿನ ಬಲವಿದೆ
ನಿನ್ನನ್ನು ನಾಶಗೊಳಿಸುವ ಛಲವಿದೆ
ಮಂತ್ರ ತಂತ್ರಗಳ ಬಲೆಯಿದೆ
ನೆನಪಿರಲಿ ನಿನಗೆ........
ನಿನ್ನ ಮೇಲಿದೆ ಎಲ್ಲರ ಕೋಪ
ತಿಥಿ ಮಾಡಲೆಂದೇ ಮನೆ ಮುಂದೆ ದೀಪ.
lakshman .madival teacher
- lakshman
05 Apr 2020, 08:20 pm
Download App from Playstore: