ಕನಸಿನ ಮಾತು ✒✒
ಅವಳು ಹೆಜ್ಜೆ ಇಟ್ಟಲೆಲ್ಲಾ
ಮೂಡಿದೆ ರಂಗು ರಂಗಿನ ಚಿತ್ತಾರ
ಕಣ್ಣು ರೆಪ್ಪೆ ಮುಚ್ಚಿದರೆ
ಸಾಕು ಹೃದಯಕ್ಕೆ ಗುರಿ
ಇಟ್ಟ ಬಾಣ ಬಿಡುತ್ತದೆ.
ಅವಳ ಚಿತ್ರಾಕರ್ಷಕ ವಯ್ಯಾರ ....!
ಹೇ ಕೊಮಲಾಂಗಿಯೆ
ನೀ ಹತ್ತಿರ ಬರುತ್ತಿದ್ದಂತೆ
ಏರುತ್ತಿವುದು ಮೈಗೆ ಕಾವು
ಬಳಿ ಬಂದರೂ ಮಾತನಾಡಿಸದೆ
ಹಾಗೆ ಹೋಗಿ ಕೊಡಬೇಡ
ಈ ಮನಸ್ಸಿಗೆ ನೋವು. .....!
ಇಂತಿ ನಿಮ್ಮ ಗೆಳೆಯ :
ಡಿ ಜೆ ವಿಶಾಲ
- Vishal Hiremath
09 Apr 2020, 10:29 pm
Download App from Playstore: