ಮನಸಿಗೆ ನೋವು

ಬಯಸದೇ ಬಂದ ಭಾಗ್ಯ
ದೊರೆಯುವುದು ಎಲ್ಲಿ ವೈರಾಗ್ಯ
ಆಸೆಗಳ ಕೊಡುವ ಆ ಬುಟ್ಟಿ
ಕನಸಿನಲ್ಲಿ ಪದೇ ಪದೇ ತಟ್ಟಿ
ಮನಸಿಗೆ ನೋವು ಏಕೆ ನೀ ಕೊಟ್ಟಿ

✍️ವಿ ಶಿವಾನಂದ

- Shivanand V Anandadavar

10 Apr 2020, 11:54 pm
Download App from Playstore: