ಕನ್ನಡಿಗನ ಕಿರು ಮಾತು
ದೈವನ ಕಂಡವರು ಯಾರು
ಅಂದ್ರೆ
ಆ ದೈವನ ಪರಮಭಕ್ತನಾಗಿರುತ್ತಾನೆ.
ಲೋಕವ ಗೆದ್ದವರು ಯಾರು
ಅಂದ್ರೆ
ಆ ಲೋಕದ ವೀರವಿಜಯನಾಗಿರುತ್ತಾನೆ.
ರಕ್ತವ ನೀಡುವರು ಯಾರು
ಅಂದ್ರೆ
ಈ ಅಪ್ಪಟ ಕನ್ನಡಿಗನಾಗಿರುತ್ತಾನೆ.
ಏಕೆಂದರೆ,
ಕನ್ನಡಿಗನ ರಕ್ತದ ಕಣ-ಕಣಗಳಲ್ಲೂ ತಾಯಿಯ
"ಸತ್ಯ ಪ್ರೀತಿ ತ್ಯಾಗ" ಎನ್ನುವ ಗುಣಗಳು ಇರುತ್ತದೆ.
- Yesukumar
24 Apr 2020, 06:47 pm
Download App from Playstore: