ರೈತ

ನಮ್ಮದೇಶದ ಬೆನ್ನೆಲುಬು ಇತ. ‌ ‌ ಸಕಲ ಜೀವ ರಾಶಿಗಳಿಗೆ ಅನ್ನ ನೀಡುತ. ಕೋಟಿ ಕೋಟಿ ಕೈ ಇಡಿದ‌ ಯೋಗಿ ಇತ‌. ‌
ಹಗಲಿರುಳು ಎನ್ನದೆ ದುಡಿಯುವಾತ. ‌‌ ಪ್ರೀತಿಯಿಂದ ‌ಎಲ್ಲರ ಹೂಟ್ಟೆ ತುಂಬಿಸುವಾತ‌ ಅವನೇ ನಮ್ಮ ನಿಮ್ಮೆಲ್ಲರ ಪ್ರೀತಿಯ ಅನ್ನದಾತ‌ ರೈತ.......,.

- Ramesh Myakal

09 May 2020, 05:01 pm
Download App from Playstore: