ಗಾಂಧಾರಿ...
ಅಂಧ ಧೃತರಾಷ್ಟ್ರನಿಗೆ
ಅಂದವಾದ ಮಡದಿ ಇದ್ದರೂ
ಹುಟ್ಟಿದ್ದು ವಕ್ರಬುದ್ಧಿಯ ಮಕ್ಕಳು..!
ಹೊಟ್ಟೆಯನೇ ಹಿಸುಕಿದಳು
ಹೊಟ್ಟೆಕಿಚ್ಚಲಿ ಗರ್ಭವನೇ
ಹೊರ ತೆಗೆದಳು, ಅದಕೆ
ನಾಶವಾದದ್ದು ಅವಳ ಒಕ್ಕಲು..!
- ಸಿದ್ದು ಕನ್ನಡಿಗ
- - ಸಿದ್ದು ಕನ್ನಡಿಗ
13 May 2020, 10:12 pm
Download App from Playstore: