ಮನಸಾರೆ ಅತ್ತು ಬಿಟ್ಟೆ...

ಗಟ್ಟಿಯಾಗಿ ಅತ್ತುಬಿಟ್ಟೆ
ನನ್ನದೆಯಲಿ ಇರುವ ನೋವಿಗೆ...!
ಕಂಬನಿ ಕೆನ್ನೆ ಮುಟ್ಟೋ ಮುಂಚೆ
ಮಾಯವಾಯ್ತು ಒಡಲಾಳದ ಕಾವಿಗೆ..!
- ಸಿದ್ದು ಕನ್ನಡಿಗ

- - ಸಿದ್ದು ಕನ್ನಡಿಗ

04 Jun 2020, 11:03 pm
Download App from Playstore: