ಮುಗ್ಧ ಪ್ರಾಣಿಯ ಆಕ್ರಂದನ

ಆತುರ ಆತುರದಿ ಹಸಿವು ನೀಗಿಸಿಕೊಳ್ಳಲು
ಹೋದೆಯಮ್ಮ ಆ ಊರೋಳಕ್ಕೆ,
ತಳ್ಳಿ ಬಿಟ್ಟರಮ್ಮ ನಿನ್ನ ಆ ಕ್ರೂರಿಗಳು ಮೃತ್ತು ಕೂಪಕ್ಕೆ,

ಬೆಳಕಿನ ಲೋಕವ ನೋಡಲು ಆ ಕಂದ
ಕಟ್ಟಿತೋ ಅದೇಷ್ಟೋ ಕನಸುಗಳು,
ತಾಯಿಯ ಗರ್ಭದ ಕತ್ತಲೆ ಲೋಕದಿ ಕಮಾರಿ ಹೋದವು ಆ ಕಂದನ ಆಸೆಗಳು,

ಆ ತಾಯಿಯ ನರಳುವಿಕೆಯ ಶಾಪ ಬಿಡದು ಎಂದಿಗೂ ನಿಮ್ಮನ್ನು,
ತಪ್ಪದೇ ಅನುಭವಿಸುವಿರಿ ಮುಂದೊಂದು ದಿನ ನರಕವನ್ನು,
:-ವೀಣಾ ಲಿಂಗಣ್ಣ
ರಾಯಚೂರು

- Veena

05 Jun 2020, 11:38 am
Download App from Playstore: