ಸ್ಮರಣೆ

ಬಾನಂಗಳದಿ ಹಾರಾಡುತ್ತಿರುವ ಖಗಗಳೇ
ಭುವಿಯಿಂದ ನೀಲಾಕಾಶದೆಡೆಗೆ ನಿಮ್ಮ ಪಯಣ
ಈ ಪಯಣದಲ್ಲಿ ನಿಮಗೆ ಸಿಕ್ಕ ಗೆಳೆಯರೂಡಣೆ
ಬನ್ನಿ ನಾ ಪರಿಚಯಿಸುವೆ ನನ್ನ ಕವನಾಲೋಕದ ಜಾಣ ಜಾಣೆಯರನು.....

ಜಾಣ್ಮೆಯ ಮೆರೆದ ಕನ್ನಡ ಸಾಹಿತಿಗಳು
ಹೆಮ್ಮೆಯ ನೀಡಿದ ವಿಜ್ಞಾನಿಗಳು ಮುದದೂಂದಿಗೆ ನೆಮ್ಮದಿ ನೀಡುವ ಕವನಗಳನ್ನು ಬರೆದ ಕವಿಗಳಿಗೆ ನಿಮಗೀದೊ ಹೆಮ್ಮೆಯ ನಮನ...



ಅಕ್ಷರ ಕಲಿಸಿದ ನನ್ನಮ್ಮ ಅದನು ಅನುಕರಿಸಿದ ಕಂದಮ್ಮ ಜೀವನದ ದಾರಿಗೆ ಗುರುಗಳು ಬೇಕಮ್ಮ
ಅವರೇ ನಮ್ಮ ನೆಚ್ಚಿನ ಶಿಕ್ಷಕರಮ್ಮ
ಶಿಕ್ಷಣವೇ ಕಲಿಸುವುದು ಬದುಕುವ ಲಕ್ಷಣ....

- RoopaGowtham

08 Jun 2020, 08:10 am
Download App from Playstore: