ದಯಮಾಡಿ ಕರುಣಿಸು ಭಗವಂತ.....
ದಯಮಾಡಿ ಕರುಣಿಸು ಭಗವಂತ, ಕೋರೋನ
ಓಡಿಸು ಭಗವಂತ.
ಏನಾದರೂ ತಪ್ಪಾಗಿದ್ದರೆ ನಮ್ಮನ್ನು ಕ್ಷಮಿಸಿಬಿಡು ಭಗವಂತ,ಭಾರತ ನೋವನ್ನ ನಿವಾರಿಸು ಭಗವಂತ.
ಯಾಕೆ ಈ ಪರೀಕ್ಷೆ ಭಗವಂತ ,ಇದರಿಂದ ಭಾರತದಲ್ಲಿ ಎಷ್ಟೋ ಅಮಾಯಕ ಜನ ಮೃತಪಟ್ಟಿದ್ದಾರೆ .
ದಯವಿಟ್ಟು Corona ಓಡಿಸು ,ಭಾರತ ದೇಶ ಉಳಿಸು
- shreeVidyaGs
19 Jun 2020, 12:01 am
Download App from Playstore: