ದಯಮಾಡಿ ಕರುಣಿಸು ಭಗವಂತ.....

ದಯಮಾಡಿ ಕರುಣಿಸು ಭಗವಂತ, ಕೋರೋನ

ಓಡಿಸು ಭಗವಂತ.

ಏನಾದರೂ ತಪ್ಪಾಗಿದ್ದರೆ ನಮ್ಮನ್ನು ಕ್ಷಮಿಸಿಬಿಡು ಭಗವಂತ,ಭಾರತ ನೋವನ್ನ ನಿವಾರಿಸು ಭಗವಂತ.

ಯಾಕೆ ಈ ಪರೀಕ್ಷೆ ಭಗವಂತ ,ಇದರಿಂದ ಭಾರತದಲ್ಲಿ ಎಷ್ಟೋ ಅಮಾಯಕ ಜನ ಮೃತಪಟ್ಟಿದ್ದಾರೆ .

ದಯವಿಟ್ಟು Corona ಓಡಿಸು ,ಭಾರತ ದೇಶ ಉಳಿಸು

- shreeVidyaGs

19 Jun 2020, 12:01 am
Download App from Playstore: