ಬದುಕು
ಒಬ್ಬ ವ್ಯಕ್ತಿ ಎಷ್ಟು ಕಷ್ಟಪಟ್ಟು ದುಡಿತ ಇರುತ್ತಾನೆ.
ಆದರೆ ಹೊರಗಿನ ಜನಕ್ಕೆ ಅವನ ಕಷ್ಟಗಳ ಅರ್ಥ ಆಗೋದಿಲ್ಲ.
ಆದರೆ ಕಷ್ಟಪಟ್ಟು ಮುಂದೆ ಬಂದಿರುತ್ತಾನೆ.
ಜನರು ಅವರನ್ನು ನೋಡಿ ಹೊಟ್ಟೆ ಉರಿ ಕೊಳ್ಳುತ್ತಾರೆ.
ದೊಡ್ಡವರು ಹೇಳಿದ್ದಾರೆ . ಕೈ ಕೆಸರಾದರೆ ಬಾಯಿ ಮೊಸರು.
ಕಷ್ಟಪಟ್ಟು ದುಡಿ ಮುಂದೆ ಬರುತ್ತೀಯ.
ಇಷ್ಟಪಟ್ಟು ದುಡಿ ಮುಂದೆ ಸಾಧನೆ ಮಾಡುತಿಯ.
ಬದುಕು ಎಷ್ಟು ಕಷ್ಟ.
ನೀವು ದುಡಿಯಿರಿ . ಬೇರೆಯವರನ್ನು ಬದುಕಲು ಬಿಡಿ.
ಬದುಕು .
ಇದು ಕವನ ಅಲ್ಲ . ಇದು ಜೀವನದ ಬದುಕು.
ಇಂತಿ ನಿಮ್ಮ ಪ್ರೀತಿಯ
Sri
- Srikanth A
01 Jul 2020, 09:32 am
Download App from Playstore: