ಭಾವನೆ

ನನ್ನ ಮೌನವನ್ನು ನೀನು ಅರಿಯಬೇಕಿತ್ತು.
ನೀನು ಒಮ್ಮೆ ತಿರುಗಿ ನೋಡಬೇಕಿತ್ತು.
ಆ ಗಾಂಧಿ ಬಜಾರ್ ನಲ್ಲಿ .
ನಿನ್ನೆಲ್ಲ ಮನಸ್ಸಿನ ಭಾವನೆಗಳಿಗೆ ಅರ್ಥ ಸಿಗುತ್ತಿತ್ತು..

‌‌ ‌‌‌‌‌ಶ್ರೀ ಕಿರಣ್....

- KIRAN SIDDANATH

18 Jul 2020, 12:06 pm
Download App from Playstore: