ನಿಜವಾ ನುಡಿಯಲು ಭಯವೇಕೆ
ದೇವರ ಪೂಜೆ ಮಾಡುವುದರಿಂದ
ಕಷ್ಟ ಗಳು ಕಡಿಮೆಯಾಗುವುದಿಲ್ಲ
ಅಭಿಷೇಕ ಮಾಡುವುದರಿಂದ
ಜನರ ಹೊಟ್ಟೆ ತುಂಬುವುದಿಲ್ಲ
ದೇವರ ಭಜನೆ ಮಾಡುವುದರಿಂದ
ಬಡತನ ಹೋಗುವುದಿಲ್ಲ
ದೇವಸ್ಥಾನ ಕಟ್ಟುವುದರಿಂದ
ಸಾಧನೆ ಮಾಡಲು ಸಾಧ್ಯವಿಲ್ಲ
ಹಬ್ಬ ಹರಿದಿನ ಮಾಡುವುದರಿಂದ
ಜೇಬು ತುಂಬುವುದಿಲ್ಲ
- ರಾಜು ಹಾಸನ
01 Sep 2020, 12:56 pm
Download App from Playstore: