ದಾರಿ ದೀಪ
ಹಣ
ನೆಮ್ಮದಿಯನ್ನ
ಕಿತ್ತುಕೊಂಡ್ರೆ
ಪ್ರೀತಿ
ಹೃದಯವನ್ನು
ಕಿತ್ತುಕೊಳ್ಳುವುದು
ಚಿಂತೆ
ಖುಷಿಯನ್ನೆ
ಕಿತ್ತುಕೊಳ್ಳುವುದು
ಅತಿಯಾದ ಆಸೆ
ಅತಿಯಾದ ನಂಬಿಕೆ
ಒಳ್ಳೆಯದಲ್ಲ ಜೀವನಕ್ಕೆ
ನೆನಪಿರಲಿ
ಯಾವುದು ಕೆಟ್ಟದ್ದು ಅಲ್ಲ
ಯಾವುದು ಒಳ್ಳೆಯದು ಇಲ್ಲ
ಹಿತ ಮಿತವಾದ
ಆಲೋಚನೆಗಳೇ
ಜೀವನಕ್ಕೆ ದಾರಿ ದೀಪ
- ರಾಜು ಹಾಸನ
16 Sep 2020, 09:59 am
Download App from Playstore: