ಎಲ್ಲಿದೆ ನ್ಯಾಯ
ನೆರಳಲ್ಲಿ ಕುಳಿತು
ಅರ್ಥವಾಗದ ಮಂತ್ರ ಪಠಿಸುವ
ಪೂಜಾರಿಗೆ ಕೊಡುವರು ಸಂಬಳ ಗಿಂಬಳ
ಬಿಸಿಲು ಬೆಂಕಿ ಎನ್ನದೆ
ಕೆಚ್ಚೆದೆಯಿಂದ ದುಡಿಯುವ
ರೈತನಿಗಿಲ್ಲ ಸಂಬಳ ಗಿಂಬಳ
- ರಾಜು ಹಾಸನ
18 Sep 2020, 07:49 pm
Download
App from Playstore: