ಲೇಖನಿ

ಖಡ್ಗವೆಂಬುದು ನೇತ್ತರು
ಹೀರುವ ಆಯುಧವಾದರೆ
ಬರವಣಿಗೆ ಎಂಬುದು
ಮನಸ್ಸು ತಿದ್ದುವ ಆಯುಧ

ಒಬ್ಬರಿಗೊಬ್ಬರು ಹೇಳಲಾಗದ
ಮನಸ್ಸಿನ ಮೌನ ಮಾತುಗಳನ್ನು
ಮನಮುಟ್ಟುವಂತೆ ತಿಳಿಸುವ
ಮಾದ್ಯಮವೇ ಈ ಬರವಣಿಗೆ

- ರಾಜು ಹಾಸನ

29 Sep 2020, 12:45 am
Download App from Playstore: