ಹೊಟ್ಟೆ ಪಾಡು

ಪೂಜೆ ಪುನಸ್ಕಾರ
ಹಬ್ಬ ಹರಿದಿನ ಜಪ ತಪ ಮಾಡೆಂದು
ಯಾವ ದೇವರು ಯಾವ ಪುಸ್ತಕದಲ್ಲಿ
ಬರೆದಿಟ್ಟು ಎಲ್ಲಿಗೆ ಓಡಿ
ಹೋಗಿದ್ದಾನೋ ನಾ ಕಾಣೆನು
ತಿಥಿ ಪುಣ್ಯ ತಿಥಿ ಮಾಡೆಂದು
ಯಾವ ವ್ಯಕ್ತಿ ಯಾವ ಘಳಿಗೆಯಲ್ಲಿ
ಯಾರಿಗೆ ಹೇಳಿ ಸತ್ತಿರುವನೋ
ನಾ ಕಂಡಿಲ್ಲ ನಾ ಕೇಳಿಲ್ಲ
ಯಾವುದು ದೇವರಿಗಾಗಿಯು ಅಲ್ಲ
ಸತ್ತವರಿಗಾಗಿಯು ಅಲ್ಲ
ಯಾಲ್ಲವು ನಮಗಾಗಿ
ನಮ್ಮ ಹೊಟ್ಟೆ ಪಾಡಿಗಾಗಿ ಅಷ್ಟೇ

- ರಾಜು ಹಾಸನ

09 Oct 2020, 12:04 am
Download App from Playstore: