ಚಿರ ಋಣಿ

ಸುಖವೆಂದರೆ ಓಡಿ ಬರುವ ಮಾನವ
ಕಷ್ಟವೆಂದರೆ ಓಡಿ ಹೋಗುವ ಮನುಜ
ಕಷ್ಟ ಸುಖ ನೋವು ನಲಿವು
ಏನೇ ಬಂದರೂ ಓಡಿಹೋಗದೆ
ಧೈರ್ಯದಿಂದ ಓಡಿ ಬಂದು
ಹೆಗಲಿಗೆ ಹೆಗಲು ಕೊಟ್ಟು ಕಾಯುವ
ಕರುಣಮಹಿ ತಂದೆ ತಾಯಿಗೆ
ಸಾದಾ ಕಾಲ ನಾ ಚಿರ ಋಣಿ

- ರಾಜು ಹಾಸನ

09 Oct 2020, 11:33 pm
Download App from Playstore: