ಕಗ್ಗತ್ತಲು

ಬದುಕಬೇಕು
ಬಾಳಬೇಕು
ದುಡಿಯುವ
ಛಲವಿರಬೇಕು
ತಲೆಯಲ್ಲಿ ಜ್ಞಾನದ
ಬೆಳಕಿರಬೇಕು
ಸಂವಿಧಾನದ
ಅರಿವು ಇರಬೇಕು
ಬಾಬಾ ಸಾಹೇಬರ
ನೆನಪಿರಬೇಕು
ಇಲ್ಲದಿದ್ದರೆ ಜೀವನ
ಖಾಲಿ ಖಾಲಿ
ಕತ್ತಲು ತುಂಬಿದ
ಕಗ್ಗತ್ತಲು

- ರಾಜು ಹಾಸನ

11 Dec 2020, 02:41 pm
Download App from Playstore: