ಶರಣಾಗುವೇ
ಮನುವಾದಿಗಳೆ
ಕೇಳಿರಿ ಕೇಳಿರಿ
ಆರ್ಥಿಕ ರಾಜಕೀಯ
ಸಾಮಾಜಿಕ ಧಾರ್ಮಿಕ
ನ್ಯಾಯ ನೀತಿ
ನಿಯಮ ಬಡವ ಬಲ್ಲಿದ
ಸ್ತ್ರೀ ಶೋಷಿತರ ಮಕ್ಕಳ
ಹಕ್ಕುಗಳಿಗಾಗಿ ರಕ್ಷಣೆಗಾಗಿ
ಸಮಾನತೆಗಾಗಿ
ತಮ್ಮ ಜೀವನವನ್ನೇ
ಮುಡಿಪಾಗಿಟ್ಟ
ಏಕೈಕ ವ್ಯಕ್ತಿ ಬಾಬಾ ಸಾಹೇಬ್
ಭೀಮ್ ರಾವ್ ರವರನ್ನು
ಬಿಟ್ಟು ಇಡೀ ಜಗತ್ತಿನಲ್ಲಿ
ಮತ್ತೊಬ್ಬರು ಇದ್ದರೆ ತಿಳಿಸಿ
ಇಂದೆ ಈ ಕ್ಷಣವೇ ನಾ ಶರಣಾಗುವೇ
*********ರಾಜು ಹಾಸನ*********
- ರಾಜು ಹಾಸನ
16 Dec 2020, 02:30 pm
Download App from Playstore: