ಜ್ಞಾನದ ಬೆಳಕು
ಸೂರ್ಯ ಚಂದ್ರರೇ
ಭೂಮಿಗೆ ಬೆಳಕಾದರೂ
ಜನರ ಮನದ
ಜ್ಞಾನದ ಬೆಳಕು
ಬಾಬಾ ಸಾಹೇಬ್
ಭೀಮ್ ರಾವ್ ರವರು
ಸೂರ್ಯ ಚಂದ್ರರೇ
ಮುಳುಗಿ ಉದಯಿಸಿದರು
ಕತ್ತಲು ಕರಗಿ ಹೊತ್ತಾದರೂ
ಹೊತ್ತು ಕರಗಿ ಕತ್ತಲಾದರೂ
ದಿನಬೆಳಗಾದರೂ
ವರುಷಗಳೆ ಉರುಳಿದರು
ಹೊತ್ತಿ ಉರಿಯುತ್ತಿರುವ
ನಂದಾದೀಪ ಜ್ಞಾನ ಜ್ಯೋತಿ
ಬಾಬಾ ಸಾಹೇಬ್
ಭೀಮ್ ರಾವ್ ರವರು
********ರಾಜು ಹಾಸನ******
- ರಾಜು ಹಾಸನ
20 Dec 2020, 02:40 pm
Download App from Playstore: