ಶಕ್ತಿ

ದೀನ ದಲಿತರ
ಶಕ್ತಿಯಾಗಿ
ನೊಂದ ಜನರ
ಉಸಿರಾಗಿ
ಭರವಸೆಯ
ಬೆಳಕಾಗಿ
ಜ್ಞಾನದ
ಕಿಡಿಯಾಗಿ
ಅಜ್ಞಾನವಾ
ತೊಲಗಿಸಿ
ದುಷ್ಟ ಜನರ
ಹೆಡೆಮುರಿ
ಕಟ್ಟಿದ
ಛಲ ಬಿಡದ
ಛಲವಾದಿ
ಧೀಮಂತ
ನಾಯಕ
ಭೀಮ್ ರಾವ್
******ರಾಜು ಹಾಸನ******

- ರಾಜು ಹಾಸನ

24 Dec 2020, 12:14 am
Download App from Playstore: