ಯಾಕೆ ಹೀಗೆ
ಅಸೂಹೆ,ಅಹಂ ,ಆವೇಶಗಳು
ತಳ್ಳುತ್ತಲಿವೆ ಅಜ್ಞಾನದ ಕೂಪಕ್ಕೆ
ನೀಡುವ ಉಪದೇಶವ
ಪಾಲಿಸಲಾಗದ ಆವೇಶ
ಮಡಿಲ ಕೆಂಡವಾಗಿ
ಸುಡುತಿದೆ ಪ್ರತಿದಿವಸ
ಆವೇಶಕ್ಕೆ ಬಲಿಯಾಗದೆ
ಆಲೋಚಿಸಿ ನೋಡು
ಜೀವನದ ಮರ್ಮ ತಿಳಿಯುವುದು.
- ಶಕುಂತಲಾ
25 Dec 2020, 09:54 pm
Download
App from Playstore: