ಯಾಕೆ ಹೀಗೆ

ಅಸೂಹೆ,ಅಹಂ ,ಆವೇಶಗಳು
ತಳ್ಳುತ್ತಲಿವೆ ಅಜ್ಞಾನದ ಕೂಪಕ್ಕೆ
ನೀಡುವ ಉಪದೇಶವ
ಪಾಲಿಸಲಾಗದ ಆವೇಶ
ಮಡಿಲ ಕೆಂಡವಾಗಿ
ಸುಡುತಿದೆ ಪ್ರತಿದಿವಸ
ಆವೇಶಕ್ಕೆ ಬಲಿಯಾಗದೆ
ಆಲೋಚಿಸಿ ನೋಡು
ಜೀವನದ ಮರ್ಮ ತಿಳಿಯುವುದು.

- ಶಕುಂತಲಾ

25 Dec 2020, 09:54 pm
Download App from Playstore: