ನಿಟ್ಟುಸಿರು
ಬಡವ ಶೋಷಿತರ
ತಂಟ್ಟೆಗೆ ಬಂದರೆ
ಕೈ ಕಾಲು ಮುರಿದು
ಹೋಗೆ ಆಡಿಸಿ
ಚಟ್ಟ ಪಟ್ಟ ಕಟ್ಟಿ
ತಮ್ಮಟೆ ಬರಿಸುವೆವು
ಮನುವಾದಿಗಳ
ಹೆಣದ ಹಿಂದೆ ಮುಂದೆ
ಸುಮ್ಮನಿದ್ದಾರೆ ಸರಿ ಸರಿ
ಕೆಣಕಿದರೆ ರುಂಡ ಮುಂಡ
ಬೀಳುವುದು ಗ್ಯಾರಂಟಿ
ನೊಂದ ಜನರ ಕಣ್ಣಲ್ಲಿ
ಕಣ್ಣೀರು ವರಿಸದಿದ್ದರು
ತರಿಸಬೇಡಿ ತರಿಸಿದರೆ
ಹರಿಯುವುದು ಮನುವಾದಿಗಳ
ರಕ್ತದ ಹೊಳೆ ಹೊಳೆ ಹೊಳೆ
ಕೆರಳಿಸಬೇಡಿ ಕೆರಳಿಸಬೇಡಿ
ಮಲಗಿದ ಮಾದ ಗಜಗಳ
ನೊಂದ ಬಡ ಜನರ
ಕೆರಳಿಸಿ ದಿಕ್ಕಾಪಾಲಾಗಿ
ಹಳ್ಳ ಕೊಳ್ಳ ಬಿದ್ದು
ಓಡೋಡಿ ಬಚ್ಚಿಕೊಂಡರು
ಮರೆಯಬೇಡಿ ಬರೆದು
ಇಟ್ಟುಕೊಳ್ಳಿ ಮನುವದಿಗಳೆ
ನಿಮ್ಮ ಹಣೆ ಎದೆಯ ಮೇಲೆ
ಕೆರಳಿದ ಮಾದ ಗಜಗಳು
ನೊಂದ ಬಡ ಜನರು
ಮುನಿದು ಕೈ ಕಾಲಿಟ್ಟರೆ
ಅಪ್ಪಚ್ಚಿ ಆಗಿ ಹೋಗುವಿರಿ
ತಾಳಾ ತಾಳಾ ಪಾತಾಳ ಲೋಕ
ಹೆದರಿಸಿ ಬೆದರಿಸಿ
ಓಡಿಸಲು ಬರಬೇಡಿ ಬಂದರೆ
ಬಡವರ ನಿಟ್ಟುಸಿರು
ಬೆಂಕಿ ಬಿರುಗಾಳಿಯಾಗಿ
ಸುಂಟರಗಾಳಿಯಾಗಿ
ಬಡಿದೆದ್ದು ಸಿಡಿದೆದ್ದು
ಸುಟ್ಟಾಕುವುದು
ಮನುವಾದಿಗಳ ಹೆಣ
*********ರಾಜು ಹಾಸನ*********
- ರಾಜು ಹಾಸನ
28 Dec 2020, 01:11 pm
Download App from Playstore: