ಮುನ್ನುಡಿ

ಕಂಡವರ ಮಾತಿಗೆ ಮರುಳಗಬೇಡ
ಕಂಡವರ ಕಾಸಿಗೆ ಕೈ ಚಾಚಬೇಡ
ಕಂಡವರ ಕನಸಿಗೆ ಮುಳ್ಳಾಗಬೇಡ
ಕಂಡವರ ಆಸೆಗೆ ತಣ್ಣೀರು ಎರಚ ಬೇಡ
ಕಂಡವರ ಕಾಲು ಹಿಡಿಯಾಬೇಡ
ಕೈ ಹಿಡಿದು ಮುನ್ನೆಡೆಸುವ ನಾಯಕನಾಗು

ನಿನ್ನ ಕನಸು ಮನಸ್ಸು ಆಸೆಗೆ
ನೀನೇ ಹೊಣೆಯಾದರು
ನಿನ್ನ ರಟ್ಟೆಯಾ ಅನ್ನ
ನೀನೇ ದುಡಿದು ತಿಂದ್ದರು
ನಿನಗೆ ನೀನೇ ರಾಜ ರಾಣಿಯಾದರು
ಸಮಾನತೆಗೆ ಪಟ್ಟ ಕಟ್ಟಿ
ಅಸಮಾನತೆಗೆ ಚಟ್ಟ ಕಟ್ಟಿ
ನಿನ್ನ ಜೀವನಕ್ಕೆ ಜೀವ ಕೊಟ್ಟು
ನಿನ್ನ ಬುದುಕಿಗೆ ನೆರಳಾದ
ರಾಜ ಮಹಾರಾಜ ನನ್ನೊಡೆಯ
ಬಾಬಾ ಸಾಹೇಬರ
ಮರೆತು ಬಾಳಬೇಡ ಜೈ ಭೀಮ್

- ರಾಜು ಹಾಸನ

30 Dec 2020, 11:02 pm
Download App from Playstore: