ಸಂಗಾತಿ
ಕ್ಷಣ ಕ್ಷಣದ ಕಷ್ಟಗಳನ್ನು
ಎದುರಿಸಲು ಸಿದ್ದ
ಜೊತೆಯಲ್ಲಿ ಇದ್ದವಳ
ಬಿಟ್ಟು ಬದುಕುವುದು
ತುಂಬಾ ಕಷ್ಟ
ಬದುಕಿ ಉಳಿದಿದ್ದು
ಸುಮ್ಮನೆ ನಷ್ಟ
ಯಾರಿಗೆ ಹೇಳೋದು
ಮನಸ್ಸು ಹೃದಯ
ಬಯಸಿದ ಇಷ್ಟ
ದಿನ ಬೆಳಗಾದರೆ ಕಣ್ಣ್
ತುಂಬಿಕೊಳ್ಳುವ ಆಸೆ
ನಗು ತುಂಬಿದ
ಕೆಂದಾವರೆ ಹೂವೆ
ಮುದ್ದು ಮುದ್ದು
ಮುದ್ದಿನ ಅರಗಿಣಿ
ಅರಳಿದ ಹೂ ಮಲ್ಲಿಗೆ
ಚಂದಿರನನ್ನೆ ನಾಚಿಸಿದ
ವೈಯಾರದ ಗೊಂಬೆ
ದಂತದ ಬೊಂಬೆ
***********ರಾಜು ಹಾಸನ********
- ರಾಜು ಹಾಸನ
01 Jan 2021, 11:33 pm
Download App from Playstore: