ಧಣಿ
ದೇವಾಲಯ ಸುತ್ತಿ
ಮೂರ್ಖನಾಗಬೇಡ
ಶಾಲೆಗೆ ಕಲಿತು
ಜಾಣನಾಗು
ಕಲ್ಲು ಪೂಜಿಸುವ
ಮೂಢ ಮನುವಾದಿಯಾಗಬೇಡ
ಎಲ್ಲರನ್ನೂ ಗೌರವಿಸುವ
ಮಾನವತಾವಾದಿಯಾಗು
ನೀ ಯಾರನ್ನು ಯಾವ
ಜಾತಿ ಧರ್ಮ ಅನುಸರಿಸಬೇಡ
ನಿನ್ನನೇ ಅನುಸರಿಸುವಂತ
ದೊಡ್ಡ ಜ್ಞಾನಿಯಾಗು
ಗುಡಿ ಗೋಪುರಕ್ಕೆ
ದೇಣಿಗೆ ಕೊಟ್ಟು ದಡ್ಡನಾಗಬೇಡ
ದಣಿದವನಿಗೆ ಅನ್ನ
ಕೊಡುವ ಧಣಿಯಾಗು
- ರಾಜು ಹಾಸನ
08 Feb 2021, 08:30 pm
Download App from Playstore: