ಮನುಜ

ಜಿಂದಗಿ ಮೇಲೆ
ಬದುಕಲು ಬೇಕು
ನಯ ವಿನಯ
ಪ್ರೀತಿ ಪ್ರೇಮ ಸ್ನೇಹ ಹೋರೆತು
ಕರಗಿ ನೀರಾಗುವ
ಸಿರಿ ಸಂಪತ್ತು ಅಲ್ಲ
ಕೊಳೆತು ಮಣ್ಣಾಗುವ
ಹಣ ಅಂತಸ್ತು ಅಲ್ಲ
ಗುಡಿ ಗೋಪುರದೋಳಗಿನ
ಆಚಾರ ವಿಚಾರವಲ್ಲ
ಮನುವಾದಿಗಳ
ಗೊಡ್ಡು ಸಂಪ್ರದಾಯಗಳಲ್ಲ

- ರಾಜು ಹಾಸನ

17 Mar 2021, 05:28 pm
Download App from Playstore: