ಸಾಂಗತ್ಯ
ಮನಸ್ಸಿಗಾದ ಗಾಯಕ್ಕೆ ಮುಲಾಮು ಸಿಗೋದಿಲ್ಲ,
ನುಚ್ಚು ನೂರಾದ ಕನಸಿಗೆ ಮರು ಜೋಡನೆ ಸಾಧ್ಯವಿಲ್ಲ,
ಮಾತು ನಡುವಳಿಕೆಗಳು ಕತ್ತಿಗಿಂತ ಹರಿತ,
ತಪ್ಪು ನುಡಿದರೆ ಆಗುವುದು ಮನಸ್ಸಿಗೆ ಇರಿತ,
ನಂಬಿಕೆಯನ್ನೊ ಪದಕ್ಕೆ ಇರುವುದು ಅಪಾರವಾದ ಶಕ್ತಿ,
ಯಾರನ್ನೂ ನಂಬಬೇಕು ಎಂದು ತಿಳಿಯಲು ಇರಬೇಕು ತುಂಬಾ ಯುಕ್ತಿ,
ಮೋಸ ಮಾಡುವ ಜನರೇ ತುಂಬಿಹರು ಈ ಜಗತ್ತಿನಲ್ಲಿ,
ನಮ್ಮವರೇ ನಮಗೆ ಮೋಸ ಮಾಡುವರಿಲ್ಲಿ,
ನಮ್ಮ ತನವ ನಾವು ಎಂದಿಗೂ ಬಿಡಬಾರದು,
ನಮ್ಮ ಸಾಂಗತ್ಯಕ್ಕಿಂತ ಒಳ್ಳೆಯ ಸಾಂಗತ್ಯ ಬೇರೆ ಸಿಗಲಾರದು...
- Naresh Poojari
15 Jul 2021, 11:42 am
Download App from Playstore: