ಮುದುಡಿದ ಮುನ್ನನ ಕನಸು

ಕಸಾಪ ಅದ್ಯಕ್ಷನಾಗುವ ಕನಸೊಂದಿತ್ತು
ವಿದಿಯಾಟಕ್ಕೆ ಜೀವ ಬಲಿಯಾಯ್ತು
ಚಿಕ್ಕ ಚಿಕ್ಕ ಕವನ ಸಂಕಲನ ಪ್ರಕಟವಾಗಿ
ಕರುನಾಡಿನ ಜನರ ಮನಗೆಲ್ಲುವ ಕನಸು
ಮಣ್ಣಾಗಿ ಹೋಯ್ತು ಕರೋನ ಮಾರಿಗೆ
ಜೀವನದ ಜೊತೆಗೆ ಸಪ್ತಪದಿ ತುಳಿದ
ಹೆಂಡತಿ ಮಗುವನ್ನು ಬಿಟ್ಟು ಹೋದಾಯ್ತು
ನನ್ನ ಕನಸಿನ ಜೊತೆ ಅವರ ಕನಸು ಮಣ್ಣು ಪಾಲಾಯ್ತು

- abhishek

21 Jul 2021, 10:42 pm
Download App from Playstore: