ಅಂಬೇಡ್ಕರ್

ದಿನ ದಿನಗಳು ಉರುಳಿ
ವರು ವರುಷಗಳು ಬಂದರು
ಬೀಸೊ ಗಾಳಿಯ
ದಿಕ್ಕು ಬದಲಾದರೂ
ಕ್ಷಣ ಕ್ಷಣಕ್ಕೂ ಜನರ
ಮನಸ್ಸು ಬದಲಾದರು
ಸೂರ್ಯ ಚಂದ್ರರು
ಇರುವ ತನಕ
ಅಚ್ಚಳಿಯದೆ ಉಳಿಯುವ
ಈ ದೇಶದ ಉಸಿರು ಬಡ ಜನರ
ಜೀವ ಬಾಬಾಸಾಹೇಬ
ಭೀಮ್ ರಾವ್ ಅಂಬೇಡ್ಕರ್

- ರಾಜು ಹಾಸನ

29 Jul 2021, 12:08 am
Download App from Playstore: