ಜಗ ಮೆಚ್ಚಿದ ನಾಯಕ

ಜೀವನದಲ್ಲಿ ನೋವು
ನಲಿವು ಏನೇ ಇರಲಿ
ಬರಲಿ ಹೋಗಲಿ
ದುಡಿಯುವ ಛಲ ಇರಬೇಕು
ಮುನ್ನುಗ್ಗುವ ಮನಸ್ಸಿರಬೇಕು
ಗುರಿ ಮುಟ್ಟುವ ನಂಬಿಕೆ ಇರಬೇಕು

ಹುಟ್ಟಿದ ಮೇಲೆ
ಸಾಯುವುದು ಸತ್ಯ
ಆದರೆ ಹುಟ್ಟಿ ಸಾಯುವುದರ ಮಧ್ಯೆ
ಸಾಧಿಸಿ ನಿಲ್ಲಬೇಕು ಜಗ ಮೆಚ್ಚಿದ ನಾಯಕ
ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಹಾಗೆ

- ರಾಜು ಹಾಸನ

04 Aug 2021, 01:15 am
Download App from Playstore: