ನೈಜತೆ

ಮನುವಾದಿಗಳು
ಪೂಜಿಸಲಿ ಆರಾಧಿಸಲಿ
ಊರ ಮುಂದಿನ ಕಲ್ಲ ಕಂಬವ
ನೆತ್ತಿಯ ಮೇಲೆ ಹೊತ್ತು ಸಾಗಲಿ
ಮೂಢರು ಹಾಡಿ ಕೊಂಡಾಡಲಿ
ಬಿದ್ದು ಬೇಡಲಿ ಕಲ್ಲ ಕಂಬವ
ಮನೆಯ ದೇವರೆಂದು
ಉಘೇ ಉಘೇ ಎಂದರು
ನನಗೆ ನನ್ನ‌ ಹೆತ್ತವರೇ
ನನ್ನ ಮನದ ಮನೆಯ ದೇವರು
ಮೂಢರಿಗೆ ಕಲ್ಲು ದೇವರೇ
ಬಂಧು ಮಿತ್ರನಾದರೆ
ನನಗೆ ನನ್ನ ಹೆತ್ತವರಿಗಿಂತ
ಮಿಗಿಲಾದ ಯಾವ ಬಂಧು ಬಳಗ
ಯಾವ ದೇವರು ಇಲ್ಲ.......

- ರಾಜು ಹಾಸನ

29 Aug 2021, 11:59 pm
Download App from Playstore: