ನನ್ನ ಕವನದ ನುಡಿ

ಧರ್ಮದ ಕಂದಕದ ಬಾಗಿಲಿಗೆ ಕೀಲಿ ಜಡಿಲಾಗಿದೆ
ಒಳಗೆ ಸಿಕಿದ ಉಸಿರು ಗಟ್ಟಿ ಬಳಲುತ್ತಿರುವ ಹಸಿವು
ಕಡು ಬಡತನಗಳ ಮೂಸೆಯೊಳಗೆ ಒಳಪಡದ ಹಂಗಿನ ಅಂಚು ನನ್ನಂತಹ ಕೊರಗುವ ದುಃಖದ ಕವನದ ನುಡಿ
ಮಡುಗಟ್ಟಿದೆ ರಕ್ತವು ನೀರಿನಂತೆ ಹರಿಯಿತ್ತದೆ
ನನ್ನ ಕವನ ದುಃಖ ದುಮ್ಮಾನದ ತಳದೊಳಗೆ ನನ್ನ ಎದೆಯ ಮೆಲಕು ಹಾಕುವ ನನ್ನ ನೋವು ಅಭಿವ್ಯಕ್ತಿ ಕವನದ ನುಡಿ @ಮಲ್ಲಿಕಾರ್ಜುನ ಸೊನ್ನದ

- mallikarjun sonnad

17 Apr 2022, 10:58 pm
Download App from Playstore: