ಅಕ್ಷಯ ರೈತ
ಬೆಳೆಸಿದಂತೆ ಬೆಳೆಯುವ ಅಕ್ಷಯ ಪಾತ್ರೆ ನಮ್ಮರೈತ"
"ದೇಶದ ಬೆನ್ನೆಲುಬು ನಮ್ಮ ರೈತ "
"ಮನುಜ ಜೀವಕಿಷ್ಟು ಅನ್ನ ನೀಡುವ ಅನ್ನದಾತ ನಮ್ಮ ರೈತ" "ನಮ್ಮ ರೈತನೇ ಕಂಗಾಲಾದರೆ ದೇಶಕ್ಕೆ ಕಂಟಕ ಗಂಡಾಂತರ ಅಧೋಗತಿ " "ರೈತ ನಕ್ಕರೆ ದೇಶ ನಗುವುದು" ರೈತನ ಕಣ್ಣೀರು ದೇಶಕ್ಕೆ ಬಹುದೊಡ್ಡ ಶಾಪ" ರೈತ ಮುನಿದರೆ ಸರಕಾರವೇ ದಿಕ್ಕು ಪಾಲು "ಇನ್ನು ರೈತರಿಗೆ ಬೆಳೆ ವಿಮೆ ಸಿಕ್ಕದಿದ್ದರೆ ವಿಷಾದನೀಯ. ಸರಿಯಾದ ಸಮಯಕ್ಕೆ ವಿಮೆ ನೀಡುವುದಿಲ್ಲ ಎಂದ ಮೇಲೆ ವಿಮೆ ಮಾಡಿಸುವುದು ಏತಕ್ಕೆ? ಬೆಳೆ ನಷ್ಟ ಅನುಭವಿಸಿದ ರೈತರ ಕಥೆಯೇನು? ಸರ್ಕಾರ ಇದನ್ನು ಗಂಭೀರವಾಗಿ ಪರಿಗಣಿಸಿ ರೈತರಿಗೆ ಬೆಂಬಲವಾಗಿ ನಿಲ್ಲಬೇಕಿದೆ ಅಷ್ಟೆ
- mallikarjun sonnad
11 May 2022, 10:04 pm
Download App from Playstore: