ನಿಜ
ಈ ಪ್ರಪಂಚದಲ್ಲಿ ಎಲ್ಲಾರು ಸರಿ ಇರ್ತಾರೆ ಯಾರು ಯಾರು ಕೂಡ ಕೆಟ್ಟವರಲ್ಲ ಆದ್ರೆ ಸಮಯಾನು ಕೆಟ್ಟಿದ್ದಲ್ಲ ಪರಿಸ್ಥಿತಿ ಅನ್ನೋದು ಇದೆಯಲ್ಲಾ ಅದು ನಿಜವಾಗಿಯು ಕೆಟ್ಟದ್ದು ಏಕೆಂದರೆ ನಾನು ನೀನು ಎಲ್ಲಾರೂ ಈ ಪರಿಸ್ಥಿತಿಯ ಕೈ ಗೊಂಬೆ ಹೋರೆತು ದೇವರ ಕೈ ಗೊಂಬೆ ಅಲ್ಲಿ ದೇವರು
- ರಾಜು ಹಾಸನ
24 May 2022, 09:37 pm
Download App from Playstore: