1) ಮೌನ ಏಕೆ ಸಿದ್ಧರೂಢ


ಹಣ ಇದರೆ ಶ್ರೀಮಂತನ ಹತ್ತಿರ
ಇರತೈತಿ, ಜ್ಞಾನ ಇದರೆ ಅವನಲ್ಲಿ
ಇರತೈತಿ, ಇವೆಲ್ಲವೂ ಇದ್ದರು ಏನು
ಪ್ರಯೋಜನ, ಒಂದು ಒಳ್ಳೆಯ
ಗುಣ ಇಲ್ಲದ ಮೇಲೆ ಇಂತಹ
ಮನುಜರನ ತೆಗೆದುಕೊಂಡು,
ಏನು ಮಾಡಬೇಕು
ಶ್ರೀ ಸದ್ಗುರು ಸಿದ್ಧರೂಢ
ಇನ್ನೂ ಏಕೆ ನೀನಲ್ಲಿ ಮೌನ
ಕಣ್ಣು ತೆರೆದು ನೋಡು ನೀ
ಒಮ್ಮೆ ಯಾದರೂ
ಈ ಜಗ್ಗದ ಮಹಿಮೆಯನ್ನು...

ರಚನೆ
ಬಿ. ಎಸ್. ಬಾಗೇವಾಡಿಮಠ.

- Basavaraj S. B.

17 Jul 2022, 09:08 am
Download App from Playstore: