ನನ್ನವರು

ಮೊದಲು ಸಿಕ್ಕಾಗ ಸಮುದ್ರದ
ಚಿಪ್ಪಿನ ಮುತ್ತಾದೆ,
ಸ್ನೇಹದಲ್ಲಿ ಬೆರೆತಾಗ ನನ್ನನ್ನೇ ನಾನು
ಮರೆತುಹೋದ,
ನೀವು ಬಿಟ್ಟು ಹೋದಾಗ ಏನು
ತಿಳಿಯದೇ ಮೂಕನಾದೆ;
ಈ ರೀತಿ ಪ್ರೀತಿಸಿದ ಜೀವವನ್ನು
ಸಪ್ತಸಾಗರ ಮುತ್ತಿಗೆ ಹೋಲಿಸಿದೆ;
ನನ್ನ ಬಿಟ್ಟು ಬದುಕಲು ,
ಸಿದ್ದವಿದ್ದರೆ ದೇವರು ನಿನ್ನನ್ನು ;
ಚೆನ್ನಾಗಿ ಇಡು ಎಂದು ಹರಸಿದೆ.

- Laxmi Dabbanavar

20 Jul 2022, 08:53 pm
Download App from Playstore: