ಓದ್ದೋನ್ ಬಾಯಿಗೆ ಮಣ್ಣಾಕ

ಜೀವ್ನ ತುಂಬಾ ಚಿಕ್ಕದು.
ಅನ್ಸಿದೆಲ್ಲಾ ಈಗ್ಲೇ ಮಾಡಿ...
ಹಳೇ ಹುಡ್ಗಿ ಕನ್ಸಲ್ಲಿ ಬಂದ್ರೆ
ಅಂಗಿ ಹಾಕೊಂಡು ಸ್ನಾನ ಮಾಡಿ...
ಲಂಗ ದಾವಣಿ ಹಾಕೊಂಡು
ನಮ್ಮಂತ ಡೀಸೆಂಟ್ ಹುಡ್ಗನ ಮುಂದೆ
ಬರ್ಬೇಡಿ. ಅನ್ಯಾಯವಾಗಿ ಒಂದ್
ಜೀವ ಸಾಯ್ತದೆ...
ಕಾಲ್ಮೇಲೆ ಕಾಲ್ ಹಾಕೊಂಡು
ಆಕಾಶ ನೋಡ್ತಿದ್ರೆ.ಹರಾಜು
ಲೆಕ್ದಲ್ಲಿ ನೆಮ್ದಿ ಸಿಗ್ತದೆ...
ಸಾಂಬ್ರಾಣಿ ಹೊಗೆ.ಕೊಬ್ಬರಿ ಎಣ್ಣೆ.
ಕಾಲ್ಸೂಪು. ಅಗರಬತ್ತಿ. ಸೊಳ್ಳೆ ಬ್ಯಾಟು
ಇವೇ ಶಾಶ್ವತ...
ಬಡವನ ಹಣೆಬರಹ ಬರೆಯೋಕೆ
ಬರ್ದಿರೋ ಭಗವಂತ ದೊಡ್ಡ
" ಅನಕ್ಷರಸ್ಥ "...
ಎಮ್.ಎಸ್.ಭೋವಿ....✍️



- mani_s_bhovi

21 Aug 2022, 02:57 pm
Download App from Playstore: