ಕರುನಾಡು
ಕರುಣೇ ತುಂಬಿದ ಗುಡಿ ಈ ನಾಡು
ಗಂಧದ ಗುಡಿ ಈ ನನ್ನ ಬಿಡು
ಸಂಸ್ಕೃತಿ ನೆಲೆಯ ತವರೂರು
ಸಾಹಿತ್ಯ ಕ್ಷೇತ್ರಕ್ಕೆ ನಮಗೆ ಸಮಾನಾರು
ಕರುನಾಡೆ ಬಹಳ ಅಪರೂಪ
ಇಲ್ಲಿ ತೋರಸತ್ತಾರೆ ಎಲ್ಲರು ಅನುಕಂಪ
ನಮ್ದು ಯಾರ ಜೊತೆಯಲ್ಲಿ ಇಲ್ಲ ಮನಸ್ತಾಪ
ಕಾರಣ ನಮ್ಮ ಗುಣ ಬಹಳ ಅಪರೂಪ
ಎಂಟು ಪೀಠ ಜ್ಞಾನಕ್ಕೆ
ಮೂರು ರತ್ನ ಭಾರತಕ್ಕೆ ಕೊಟ್ಟ
ರಾಜ್ಯ ನನ್ನದು ಅದುವೇ ನನ್ನ ಕರುನಾಡು
ಸಾರ್ಥಕತೆಯ ನೆಲೆಯು ನನ್ನ ಬಿಡು.....
ಕನ್ನಡ ರಾಜ್ಯೋತ್ಸವದ ಶುಭಾಶಯಗಳು.....
- Swati S
31 Oct 2022, 07:46 pm
Download App from Playstore: