ದುರಾಸೆ ದುಖಕ್ಕೆ ಮೂಲ

ಒಂದಾನೊಂದು ಊರಿನಲ್ಲಿ ಒಬ್ಬ ರಾಜು ಎಂಬ ಹುಡುಗನಿದ್ದನು.ಅವನು ತನ್ನ ಚಿಕ್ಕ ವಯಸ್ಸಿನಲ್ಲೇ ತಂದೆ ತಾಯಿ ಕಳೆದುಕೊಂಡಿದ್ದ.ಈಗ ಅವನಿಗೆ ಊರಿನವರೆಲ್ಲ ಸೇರಿ ಒಂದು ಮದುವೆ ಮಾಡಿದ್ದರು.ಅವನ ಹೆಂಡತಿ ರಾಧಾ . ಬಲು ಜಾಣೆ .ರಾಜು ಕಾಡು ಅಲೆದು ಜೇನು ತಂದು ಮಾರುತಿದ್ದ.ಒಂದು ದಿನ ಅವನು ಪಕ್ಕದ ಹಳ್ಳಿಗೆ ಹೋಗಿ ಜೇನು ಉಳಿಯಿತು.ಅವನಿಗೆ ಬೇಸರ ಆಯಿತು.ಅವನು ಹೆಂಡತಿ ಹತ್ತಿರ ಹೇಳಿದಾಗ ಆಕೆ ಅವನಿಗೆ ನೀರು ಸೇರಿಸಿ ಮಾರಿ ಎಂದಳು.ಅವನು ಹಾಗೆ ಮಾಡಿದ. ದಿನ ಅವನು ನೀರು ಸೇರಿಸಿ ಮಾರಲು ಶುರುಮಾಡಿದ .ಅವನ ಹೆಂಡತಿ ರಾಧಾ ಬೇಡ ಎಂದರು ಅವನು ಕೇಳಲಿಲ್ಲ ಅವಳಿಗೆ ಬೈದನು
ಹೀಗೆ ನೀರು ಮಿಶ್ರಿತ ಜೇನು ತಿಂದು ಜನ ರೋಗಕ್ಕೆ ತುತ್ತಾಗಿದ್ದಾರೆ.ಆಗ ಅವನಿಗೆ ಊರಿನಿಂದ ಬಹಿಷ್ಕಾರ ಮಾಡಲಾಯಿತು

- Nisha anjum

13 Jan 2023, 08:36 pm
Download App from Playstore: