ಛಾಯಾ ♥️♥️
ಮನದಲ್ಲಿ ತುಂಬಾ ನೋವು ಇದೇ ಕಣೋ ನೀನು call ಮಾಡಿದಾಗ ಹೇಳ್ಕೊಳಕ್ಕೆ ಆಗಲ್ಲ ಮನಸ್ಸು ಒಳಗಡೆನೇ ಸೋತು ಹೋಗುತ್ತಿದೆ ಹಣೆಬರಹ ಸರಿ ಇಲ್ಲ ನನ್ನ ದೇವತೆ ಮುದ್ದೆ ಇಸ್ಟ ಆದ್ರು ಹೇಳು ಅವಕಾಶ ಸಿಕ್ಕಿದೆ ಸಾಕು ಪತ್ರ ಬರೆದಿದ್ದರೆ ದಿನಕ್ಕೆ 20 ಪತ್ರನಾದ್ರೂ ನಿನ್ನತ್ರ ಬರ್ತಿದ್ವು ಆದ್ರೆ ನನಗೆ ಪ್ರತಿಕ್ಷಣಕೂ ಹೋಗುವ ಹಾಗೆ ಮಾಡಿ ಕೊಟ್ಟಿದ್ದಾನೆ ಶ್ರೀ ವೀರಭದ್ರ ಸ್ವಾಮಿ ಸೆಲ್ ಫೋನ್ ಅಂತ ಇಂತಿ ನಿನ್ನ ಪ್ರೀತಿಯ ಚಂದು ??♥️♥️
- C R Hanasi C R Hanasi
21 May 2025, 08:22 am
Download App from Playstore: