ಮನಪರಿವರ್ತನೆ
ಸಿಟ್ಟು -ಸೇಡವಿನ ಕೈಗೆ ತಾಳ್ಮೆಯ ಪಾಠ ಹೇಳಬೇಕು
ರಾಗ-ದ್ವೇಷದ ಬುದ್ದಿಗೆ ನೆಮ್ಮದಿಯ ವಾಸನೆ ಹಂಚಬೇಕು
ಸೇಡು-ಕೇಡಿನ ಭಾವಕ್ಕೆ ಸಂತೋಷದ ಬಣ್ಣ ಹಚ್ಚಬೇಕು
ಸಂಚು-ಹೊಂಚಿನ ಮನಕ್ಕೆ ಶಾಂತಿಯ ರುಚಿ ಬಡಿಸಬೇಕು
ಚಂಚಲ-ಮಂಚ'ಲ ದೇಹಕ್ಕೆ ಕೊಂಚ ಸಾಹಿತ್ಯ ಬೇಕೇ-ಬೇಕು
ಸುಗ್ಗಿ.....
- ಆರ್. ಎಸ್ .ಸುಗ್ಗಿ
18 Jul 2025, 09:38 am
Download App from Playstore: