ಭೀಮನ ಅಮವಾಸ್ಸೆ
ಪಾದ ಧೂಳ್ ಹಿಡಿದಿದೆ ಪಾದ ತೊಳಿ,
ಕುಂಕುಮ ಇಟ್ಟು ಶೃಂಗಾರ ಮಾಡು,
ಹೂವು ಇಟ್ಟು ಅಗರಬತ್ತಿ ಹಚ್ಚಿ
ಪೂಜೆ ಮಾಡು,
ಮೂರು ಮಕ್ಕಳು ಪ್ರಾಪ್ತಿ ಆಗುವಷ್ಟು ಆರ್ಶಿವಾದ ಮಾಡುವೆ..
ನಿಮ್ಮ ಅಪ್ಪನಿಗೆ ಬೇಗ ತಿಳಿಸು ಇದು 2027ರಾ ಆರ್ಶಿವಾದ ಆಗಿರುತ್ತೆ...
ಇದು ಅಡ್ವಾನ್ಸ್ ಅಷ್ಟೇ....
ಎಮ್.ಎಸ್.ಭೋವಿ...✍️
- mani_s_bhovi
12 Aug 2026, 09:42 am
Download App from Playstore: