ನಮ್ಮ ಕಾವೇರಿ ಹರಿದು ಹೋದಳು..
ಒಂದು ಎರಡು
ನಿರು ಬೇಕು...ಟಿವಿ
ಮೂರು ನಾಲ್ಕು
ಅರ್ಜಿ ಹಾಕು..
ಐದು ಆರು
ಕೋರ್ಟ್ ಹೊರಡು..
ಏಳು ಎಂಟು
ವಕೀಲರು ಉಂಟು..
ಒಂಬತ್ತು ಹತ್ತು
ಅಣೆಕಟ್ಟೆಯ ಬಾಗಿಲು ಎತ್ತು..
ಒಂದರಿಂದ ಹತ್ತು ಈಗಿತ್ತು
ತಮಿಳುನಾಡಿಗೆ ನೀರು ಹರಿದಿತ್ತು..!!!!
- ಸ್ನೇಹ ನಿರಂತರ....
04 Oct 2016, 09:29 pm
Download App from Playstore: