ಬರದ ಸಿಡಿಲು!

ಬರದ ಸಿಡಿಲು ಬಡಿದ ಜಿಲ್ಲೆಗೆ
ಮಾರಿಯಂತೆ ಬಡಿದಿತ್ತು ಕ್ಷಾಮ
ಬರದ ಸಿಡಿಲಿಗೆ ಬೇಸತ್ತ ರೈತಮಾಮ

ರಾಜಕೀಯ ಪುಡಾರಿಗಳ ಅನ್ಯಾಯದ ನಾಮ,
ನೀರಿನ ಬವಣೆಯ ಹೇಳ ತೀರದು ರಾಮ ರಾಮ!
ನೀರಾವರಿ ಹೋರಾಟದ ಕಿಚ್ಚು ಹಚ್ಚೆಂದ ಹನುಮ,

- ವೇಣು ಆರ್ ಚಿನ್ನದೂರು

27 Oct 2016, 11:33 pm
Download App from Playstore: