ಗೆಳೆಯರಿಗೆ ದೀಪಾವಳಿಯ ಶುಭಾಶಯ
ದೀಪದಿಂದ ದೀಪಾವಳಿ ಆಚರಿಸಿ.
ಸ್ವದೇಶಿ ವಸ್ತುಗಳ ಉಳಿಸಿ.
ನಗರದ ಪಟಾಕಿಯ ಸದ್ದು ಅಡಗಲು ಕಾರಣ ಹೀಗಿರಿಸಿ,
ಒಂದು ಬ್ರಹ್ಮಪುತ್ರ, ಇನ್ನೊಂದು ಕಾವೇರಿಯ
ಗುರಿಯಾಗಿಸಿ.
- ವೇಣು ಆರ್ ಚಿನ್ನದೂರು
28 Oct 2016, 09:48 pm
Download
App from Playstore: