ಗೆಳೆಯರಿಗೆ ದೀಪಾವಳಿಯ ಶುಭಾಶಯ

ದೀಪದಿಂದ ದೀಪಾವಳಿ ಆಚರಿಸಿ.
ಸ್ವದೇಶಿ ವಸ್ತುಗಳ ಉಳಿಸಿ.
ನಗರದ ಪಟಾಕಿಯ ಸದ್ದು ಅಡಗಲು ಕಾರಣ ಹೀಗಿರಿಸಿ,
ಒಂದು ಬ್ರಹ್ಮಪುತ್ರ, ಇನ್ನೊಂದು ಕಾವೇರಿಯ
ಗುರಿಯಾಗಿಸಿ.

- ವೇಣು ಆರ್ ಚಿನ್ನದೂರು

28 Oct 2016, 09:48 pm
Download App from Playstore: